Sunday, July 13, 2025
spot_img
HomeUncategorizedಈಶನನ್ನು ಏನೆಂದು ಬೇಡಬೇಕು? ಬದುಕು ಸಾರ್ಥಕವಾಗಲು ಡಿವಿಜಿಯವರು ಏನೇಳಿದ್ದಾರೆ ಒಮ್ಮೆ ಓದಿ.

ಈಶನನ್ನು ಏನೆಂದು ಬೇಡಬೇಕು? ಬದುಕು ಸಾರ್ಥಕವಾಗಲು ಡಿವಿಜಿಯವರು ಏನೇಳಿದ್ದಾರೆ ಒಮ್ಮೆ ಓದಿ.

ಈಶನನ್ನು ಏನೆಂದು ಬೇಡಬೇಕು?

ಆಶೆಗಳು ಕೆಣಕದಿರು, ಪಾಶಗಳ ಬಿಗಿಯದಿರು ಕ್ಷೇಶದ ಪರೀಕ್ಷೆಗಳಿಗೆನ್ನ ಕರೆಯದಿರು |
ಬೇಸರದ ಪಾತಕಸ್ಮೃತಿಯ ಚುಚ್ಚದಿರ್ : ಎನ್ನುತೀಶನನು ಬೇಡತಿರೊ – ಮಂಕುತಿಮ್ಮ ||

ಆಸೆಗಳನ್ನು ಕೆಣಕಬೇಡ, ಭಾಷೆಗಳನ್ನು ಬಿಗಿಯಬೇಡ, ಕಷ್ಟದ ಪರೀಕ್ಷೆಗಳಿಗೆ ನನ್ನನ್ನು ಕರೆಯಬೇಡ. ಬೇಸರದ ಪಾಪದ ನೆನಪಿನಿಂದ ಚುಚ್ಚಬೇಡ. ಎನ್ನುತ್ತಾ ಈಶನನ್ನು ಬೇಡುತ್ತಿರು.

ಭಗವಂತನಲ್ಲಿ ನಾವು ಏನೆಲ್ಲಾ ಬೇಡುತ್ತೇವೆ. ಯಾವುದನ್ನು ಬೇಡಿದರೆ ಚೆನ್ನ ಎಂಬುದಾಗಿ ಮಾನ್ಯ ಡಿವಿಜಿಯವರಿಲ್ಲಿ ಸಲಹೆ ಕೊಡುತ್ತಾರೆ. ನನಗೆ ಆಸೆಗಳನ್ನು ಕೆಣಕಬೇಡ. ಈ ಮಿತಿಮೀರಿದ ಆಸೆಗಳಿಂದಲೇ ಬದುಕು ಕೆಟ್ಟು ಹೋಗುತ್ತದೆ. ನನ್ನನ್ನು ಈ ಪ್ರಾಪಂಚಿಕ ಬಂಧನಗಳಿಂದ ಬಿಗಿಯಬೇಡ. ಕಷ್ಟದ ಪರೀಕ್ಷೆಗಳಿಗೆ ನನ್ನನ್ನು ಕರೆಯಬೇಡ. ಬೇಸರವಾಗುವಂತಹ ಪಾಪಕಾರ್ಯದ ನೆನಪುಗಳಿಂದ ನನ್ನನ್ನು ಚುಚ್ಚಬೇಡ. ಹೀಗೆ ಭಗವಂತನನ್ನು ಬೇಡುತ್ತಿರು. ಇದು ಭಗವಂತನಲ್ಲಿ ಬೇಡುವ ನಿಜವಾದ ಪ್ರಾರ್ಥನೆ. ಭಗವಂತ ನಮಗೆ ಇಷ್ಟನ್ನು ನೀಡಿದರೆ ಎಲ್ಲವನ್ನು ನೀಡಿದ ಹಾಗಾಗುತ್ತದೆ. ಇಲ್ಲಿಯ ಬದುಕು ಸಾರ್ಥಕವಾಗುತ್ತದೆ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!