Sunday, July 13, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಬಾಳಿನ ಚಿರಧರ್ಮ ಯಾವುದು ? ಡಿವಿಜಿಯವರು ಕಗ್ಗದಲ್ಲಿ ಬಾಳಿನ ಧರ್ಮದ ಬಗ್ಗೆ ಏನೇಳಿದ್ದಾರೆ ಒಮ್ಮೆ ಓದಿ.

ಬಾಳಿನ ಚಿರಧರ್ಮ ಯಾವುದು ? ಡಿವಿಜಿಯವರು ಕಗ್ಗದಲ್ಲಿ ಬಾಳಿನ ಧರ್ಮದ ಬಗ್ಗೆ ಏನೇಳಿದ್ದಾರೆ ಒಮ್ಮೆ ಓದಿ.

ಬಾಳಿನ ಚಿರಧರ್ಮ ಯಾವುದು ?

ಬೀಳುವುದ ನಿಲ್ಲುಪುದು, ಬಿದ್ದುದನು ಕಟ್ಟುವುದು ಹಾಲೊಡೆಯೆ ಕಡೆದದನು ತಕ್ರವಾಗಿಪುದು |
ಹಾಳ ಹಾಳಾಗಿಪುದು, ಹಳದ ಹೊಸತಾಗಿಪುದು ಬಾಳಗಿನ ಚಿರಧರ್ಮ – ಮಂಕುತಿಮ್ಮ ||

ಬೀಳುವುದನ್ನು ಬೀಳದಂತೆ ನಿಲ್ಲಿಸುವುದು, ಬಿದ್ದು ಹೋಗಿರುವುದನ್ನು ಮತ್ತೆ ಕಟ್ಟುವುದು, ಹಾಲು ಒಡೆದು ಹೋದಾಗ ಅದನ್ನು ಕಡೆದು ಮಜ್ಜಿಗೆಯನ್ನಾಗಿ ಮಾಡುವುದು, ಹಾಳನ್ನು ಹಾಳಾಗುವಂತೆ ಮಾಡುವುದು ಹಳೆಯದಾಗಿರುವುದನ್ನು ಹೊಸತನ್ನಾಗಿ ಮಾಡುವುದು ಬಾಳಿನ ಶಾಶ್ವತವಾದ ಧರ್ಮ.

ಮನುಷ್ಯನ ಜೀವನವೆಂಬುದು ಸದಾ ಚಟುವಟಿಕೆಗಳ ಚಿಲುಮೆ. ಮನುಷ್ಯ ಈ ಭೂಮಿಯಲ್ಲಿ ಬದುಕಿರುವಷ್ಟು ಕಾಲ ಏನಾದರೊಂದನ್ನು ಮಾಡುತ್ತಲೇ ಇರುತ್ತಾನೆ. ಕೆಳಗೆ ಬೀಳುತ್ತಿರುವುದನ್ನು ಬೀಳದಂತೆ ನಿಲ್ಲಿಸುತ್ತಾನೆ. ಕೆಳಗೆ ಬಿದ್ದು ಹೋದುದನ್ನು ಮತ್ತೆ ಹೊಸದಾಗಿ ಕಟ್ಟುತ್ತಾನೆ. ಹಾಲು ಒಡೆದು ಹೋದರೆ ಅದನ್ನು ಕಡೆದು ಮಜ್ಜಿಗೆಯನ್ನಾಗಿ ಮಾಡುತ್ತಾನೆ ತುಂಬಾ ಹಳೆಯದನ್ನು ಹಾಳಾಗಲು ಬಿಡುತ್ತಾನೆ.ಹಳತಾದವುಗಳನ್ನು ಹೊಸ ರೂಪಕೊಟ್ಟು ನವೀಕರಿಸುತ್ತಾನೆ. ಮಾನವನ ಬದುಕು ಅವನು ಕಟ್ಟುವ ಮನೆಯಂತಯೇ ನಡೆಯುತ್ತಿರುತ್ತದೆ. ಮನೆಯ ಒಂದು ಭಾಗ ಎಲ್ಲಿಯಾದರೂ ಬೀಳುವಂತಿದ್ದರೆ ಅದಕ್ಕೆ ಆಧಾರ ಕೊಟ್ಟು ಬೀಳದಂತೆ ನಿಲ್ಲಿಸುತ್ತಾನೆ. ತುಂಬಾ ಹಳೆಯ ಮನೆಯಾದರೆ ಅದನ್ನು ಕೆಡವಿ ಹೊಸತನ್ನು ಕಟ್ಟುತ್ತಾನೆ. ತನ್ನ ಬಾಳಿನ ಮನೆಯನ್ನೂ ಮಾನವ ಹೀಗೆಯೇ ಕಟ್ಟಿಕೊಳ್ಳುತ್ತಿರುತ್ತಾನೆ. ಇದೇ ಬಾಳಿನ ಚಿರಧರ್ಮ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!