ಕಂಪ್ಯೂಟರ್ ಜ್ಞಾನ ಇಲ್ಲದವ ಪ್ರಸ್ತುತ ಅನಕ್ಷರಸ್ಥನಿದ್ದಂತೆ : SLR ಮೆಟಾಲಿಕ್ಸ್ ಉದ್ಯೋಗಿ ದತ್ತಾತ್ರೇಯ ಅಭಿಮತ.

ಕಂಪ್ಯೂಟರ್ ಜ್ಞಾನ ಇಲ್ಲದವ ಪ್ರಸ್ತುತ ಅನಕ್ಷರಸ್ಥನಿದ್ದಂತೆ : SLR ಮೆಟಾಲಿಕ್ಸ್ ಉದ್ಯೋಗಿ ದತ್ತಾತ್ರೇಯ ಅಭಿಮತ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ. ಕಂಪ್ಯೂಟರ್ ಜ್ಞಾನ ಇಲ್ಲದವನು ಪ್ರಸ್ತುತ ಯುಗದಲ್ಲಿ ಅನಕ್ಷರಸ್ಥನಿದ್ದಂತೆ ಎಂದು ಎಸ್.ಎಲ್.ಮೆಟಾಲಿಕ್ಸ್ ಕಂಪನಿಯ ಐಟಿ ವಿಭಾಗದ ಉದ್ಯೋಗಿ ದತ್ತಾತ್ರೇಯ ಅಭಿಪ್ರಾಯಪಟ್ಟರು. ತಾಲೂಕಿನ ವರದಾಪುರ ಗ್ರಾಮದಲ್ಲಿ ಎಸ್.ಎಲ್.ಆರ್ ಮೆಟಾಲಿಕ್ಸ್ ಮತ್ತು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಉಚಿತ ಕಂಪ್ಯೂಟರ್ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ಪ್ರಸ್ತುತದಲ್ಲಿ ಕಂಪ್ಯೂಟರ್ ಶಿಕ್ಷಣ ಕಲಿಕೆ ಅನಿವಾರ್ಯವಾಗಿದೆ. ಗ್ರಾಮೀಣ … Continue reading ಕಂಪ್ಯೂಟರ್ ಜ್ಞಾನ ಇಲ್ಲದವ ಪ್ರಸ್ತುತ ಅನಕ್ಷರಸ್ಥನಿದ್ದಂತೆ : SLR ಮೆಟಾಲಿಕ್ಸ್ ಉದ್ಯೋಗಿ ದತ್ತಾತ್ರೇಯ ಅಭಿಮತ.