Sunday, July 13, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಮನುಷ್ಯನ ವಿವೇಕ ಎಂಥದು? ಡಿವಿಜಿಯವರು ವಿವೇಕದ ಬಗ್ಗೆ ಏನೇಳಿದ್ದಾರೆ? ಇದನ್ನೊಮ್ಮೆ ಓದಿ.

ಮನುಷ್ಯನ ವಿವೇಕ ಎಂಥದು? ಡಿವಿಜಿಯವರು ವಿವೇಕದ ಬಗ್ಗೆ ಏನೇಳಿದ್ದಾರೆ? ಇದನ್ನೊಮ್ಮೆ ಓದಿ.

ಮನುಷ್ಯನ ವಿವೇಕ ಎಂಥದು?

ನರವಿವೇಕವದೇನು ಬರಿಯ ಮಳೆ ನೀರಲ್ಲ ಕೆರೆಯ ನೀರ್ ಊರ ಮೈಸೋಂಕುಗಳ ಬೆರಕೆ |
ಧರೆಯ ರಸವಾಸನೆಗಳಾಗಸದ ನಿರ್ಮಲದ ವರವ ಕದಡಾಗಿಪುವು – ಮಂಕುತಿಮ್ಮ ||

ಮನುಷ್ಯನ ವಿವೇಕ ಕೇವಲ ಮಳೆಯ ನೀರಲ್ಲ. ಅದು ಕೆರೆಯ ನೀರು ಹಾಗೂ ಊರಿನ ಜನರ ಮೈಯ ಸೋಂಕುಗಳ ಮಿಶ್ರಣವಾಗಿರುತ್ತದೆ. ಭೂಮಿಯ ರಸದ ವಾಸನೆಗಳು ಅಕಾಶದ ನಿರ್ಮಲವಾದ ವರವನ್ನು ಕದಡಿ ಬಿಡುತ್ತವೆ.

ಮನುಷ್ಯನ ವಿವೇಕ ಮಳೆಯ ನೀರಿನಂತೆ ಒಂದೇ ತೆರನಾಗಿ ಶುದ್ಧವಾಗಿರುವುದಿಲ್ಲ. ಅದರಲ್ಲಿ ನಾನಾ ಬೆರಕೆಗಳು ಸೇರಿರುತ್ತವೆ. ಮಳೆಯ ನೀರಿನ ಜೊತೆಗೆ ಕೆರೆಯ ನೀರೂ ಸೇರಿರುತ್ತದೆ. ಊರ ಜನರು ಉಪಯೋಗಿಸಿದ ನೀರಿನ ಸೋಂಕೂ ಇರುತ್ತದೆ. ಮಳೆಯ ನೀರು ಆಗಸದಿಂದ ಸುರಿಯುವಾಗ ನಿರ್ಮಲವಾಗಿರುತ್ತದೆ. ಆದರೆ ಅದು ಭೂಮಿಗೆ ಸೇರಿದೊಡನೆ ಭೂಮಿಯ ರಸವಾಸನೆಗಳನ್ನು ಪಡೆದುಕೊಳ್ಳುತ್ತದೆ. ಒಂದೇ ನೀರು ಸಿಹಿಯೂ ಆಗಿರುತ್ತದೆ. ಉಪ್ಪೂ ಆಗುತ್ತದೆ. ಅದರಂತೆಯೇ ಮನುಷ್ಯನ ವಿವೇಕದಲ್ಲಿ ನಾನಾ ಅಂಶಗಳು ಸೇರಿಕೊಂಡಿರುತ್ತವೆ. ಈ ಅಂಶಗಳು ಮನುಷ್ಯನ ವಿವೇಕವನ್ನು ಕದಡಿ ಬಿಡುತ್ತವೆ. ಮಳೆಯ ನೀರು ಭೂಮಿಗೆ ಸೇರಿ ಬಗ್ಗಡವಾದಂತೆ. ಆದ್ದರಿಂದ ನರನ ವಿವೇಕ ಯಾವಾಗಲೂ ಶುದ್ಧವಾಗಿರುತ್ತದೆಯೆಂದು ಹೇಳುವಂತಿಲ್ಲ.

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!