Sunday, July 13, 2025
spot_img
Homeಅಂಕಣನಿತ್ಯ ಕಗ್ಗದ ಬೆಳಕುಜನರ ಮಾತಿಗೆಲ್ಲಿ ಬೆಲೆಯಿರದು? ಡಿವಿಜಿಯವರು ಕಗ್ಗದಲ್ಲಿ ಮಾತಿನ ಮೌಲ್ಯದ ಬಗ್ಗೆ ಏನೇಳಿದ್ದಾರೆ ಒಮ್ಮೆ ಓದಿ.

ಜನರ ಮಾತಿಗೆಲ್ಲಿ ಬೆಲೆಯಿರದು? ಡಿವಿಜಿಯವರು ಕಗ್ಗದಲ್ಲಿ ಮಾತಿನ ಮೌಲ್ಯದ ಬಗ್ಗೆ ಏನೇಳಿದ್ದಾರೆ ಒಮ್ಮೆ ಓದಿ.

ಜನರ ಮಾತಿಗೆಲ್ಲಿ ಬೆಲೆಯಿರದು?

ಕಣ್ಣೆರಡದೇಕೆರಡುಮೊಂದೆ ಪಕ್ಕದೋಳೇಕೆ?
ಬೆನ್ನೊಳಂದೆದೆಯೊಳಂದಿರಲು ಸುಕರವಲ?
ಅನ್ಯಾಯ ವಿಕಟಂಗಳೆನಿತೊ ಸೃಷ್ಟಿಕ್ರಮದಿ ಸೊನ್ನೆ ಜನವಾಕ್ಕಲ್ಲಿ – ಮಂಕುತಿಮ್ಮ||

ಎರಡು ಕಣ್ಣುಗಳು ನಮಗೇಕೆ ಬೇಕು? ಎರಡೂ ಅಕ್ಕಪಕ್ಕದಲ್ಲಿಯೇ ಏಕಿರಬೇಕು? ಬೆನ್ನಿನಲ್ಲೊಂದು ಎದೆಯಲ್ಲೊಂದು ಇದ್ದಿದ್ದರೆ ಅನುಕೂಲಬಾಗಿರತ್ತಿತ್ತಲ್ಲವೇ? ಸೃಷ್ಟಿಯ ಕ್ರಮದಲ್ಲಿ ಅನ್ಯಾಯ ವಿಕಾರಗಳು ಅದೆಷ್ಟೋ ಇವೆ. ಜನರ ಮಾತು ಅಲ್ಲಿ ಸೊನ್ನೆಯಾಗುತ್ತದೆ.

ಸೃಷ್ಟಿಯ ರೀತಿ ನೀತಿಗಳನ್ನು ನಾವು ನೋಡಹತ್ತಿದರೆ ಅದೆಷ್ಟೋ ವಿಷಯಗಳು ಗೋಜಲು ಗೋಜಲಾಗಿ ಕಾಣಿಸುತ್ತವೆ. ಉದಾಹರಣೆಗೆ ನಮಗೆ ಎರಡು ಕಣ್ಣುಗಳು ಏಕೆ ಬೇಕು? ಒಂದು ಕಣ್ಣಿದ್ದರೂ ಸಾಕಲ್ಲವೇ? ಆ ಎರಡೂ ಕಣ್ಣುಗಳು ಅಕ್ಕಪಕ್ಕದಲ್ಲಿಯೇ ಏಕೆ ಬೇಕು? ಬೆನ್ನಿನಲ್ಲೊಂದು ಎದೆಯಲ್ಲೊಂದು ಇದ್ದಿದ್ದರೆ ಹಿಂದೆ ಮುಂದೆ ಎಲ್ಲಾ ಕಡೆ ನೋಡಬಹುದಿತ್ತು. ಹೀಗೆ ಸೃಷ್ಟಿಯ ವಿಧಾನದಲ್ಲಿ ಅನ್ಯಾಯವೆನಿಸುವಂಥವು, ವಿಕಾರವೆನಿಸುವಂಥವು ಅದೆಷ್ಟೋ ಇವೆ. ನಮ್ಮ ಅನುಕೂಲಕ್ಕೆ ಅದು ಬದಲಾಗುವಂತಿದ್ದರೆ ಒಳ್ಳೆಯದಿತ್ತು. ಆದರೆ ಅ ಬಗ್ಗೆ ನಾವೇನೂ ಮಾತಮಾಡುವಂತಿಲ್ಲ, ಸೃಷ್ಟಿಯ ಕ್ರಮವನ್ನು ಆಕ್ಷೇಪಿಸುವಂತಿಲ್ಲ. ಏನಿದೆಯೋ ಅದನ್ನೇ ಹೊಂದಾಣಿಸಿಕೊಂಡು ಹೋಗಬೇಕಷ್ಟೇ.

ಪ್ರಕಟಣೆ ವಿಷಾದ : ‘ನಿತ್ಯ ಕಗ್ಗದ ಬೆಳಕು’ ಓದುಗರಲ್ಲಿ ತ್ಯಾಗಭೂಮಿ ಡಿಜಿಟಲ್ ಡೆಸ್ಕ್ ನಿಂದ ವಿಷಾದ ವ್ಯಕ್ತಪಡಿಸುತ್ತೇವೆ. ಕಳೆದ ಮೂರು ದಿನಗಳಿಂದ ವೆಬ್ಸೈಟ್ ತಾಂತ್ರಿಕ ದೋಷ ಮತ್ತು ವೆಬ್ ಅಪ್ಡೇಟ್ ಕಾರ್ಯದಿಂದ ‘ನಿತ್ಯ ಕಗ್ಗದ ಬೆಳಕು’ ಪ್ರಕಟಗೊಳಿಸಲು ಸಾಧ್ಯವಾಗಿಲ್ಲ. ಓದುಗರ ಅಪೇಕ್ಷೆಯಂತೆ ನಿತ್ಯ ಪ್ರಕಟಣೆ ಅಡಚಣೆ ಆಗದಂತೆ ಕ್ರಮ ವಹಿಸಲಾಗುತ್ತದೆ. 

ವಾರ್ತಾ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ...

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್ ಜುಲೈ 1ರಿಂದ ಜಾರಿ.

ಪ್ರಯಾಣಿಕರ ಗಮನಕ್ಕೆ: ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ ಗೆ ಹೊಸ ರೂಲ್ಸ್: ಜುಲೈ 1ರಿಂದ ಜಾರಿ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ನವದೆಹಲಿ. ನ್ಯಾಯಯುತ ಮತ್ತು ಪಾರದರ್ಶಕ ಖಚಿತಪಡಿಸಿಕೊಳ್ಳಲು ಮತ್ತು ನಿಜವಾದ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ,...

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ.

ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ಹಾಗೂ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮಗಳಿಗಾಗಿ ಕಲಾವಿದರಿಗೆ ಅರ್ಜಿ ಅಹ್ವಾನ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್. ವಿಜಯನಗರ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಆಯೋಜಿಸುವ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ...

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಟಿಗಾಗಿ ‘ಜಿಲ್ಲಾ ಸಾಥಿ ಸಮಿತಿ’ ರಚನೆ

ವಿಜಯನಗರ ಜಿಲ್ಲೆಯಲ್ಲಿ ನಿರ್ಗತಿಕ ಮಕ್ಕಳ ಹಿತದೃಷ್ಠಿಗಾಗಿ 'ಜಿಲ್ಲಾ ಸಾಥಿ ಸಮಿತಿ' ರಚನೆ. ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಜಿಲ್ಲಾ ಮಟ್ಟದಲ್ಲಿ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಧಾರ್ ದಾಖಲೆಯಲ್ಲಿ ಮಕ್ಕಳ ಹೆಸರನ್ನು ಸೇರಿಸಿ ಅವರಿಗೆ ಶಿಕ್ಷಣ, ವೈದ್ಯಕೀಯ...

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ

ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಹರಿಂದ ಅರ್ಜಿ ಅಹ್ವಾನ ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ. ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ 2025-26 ನೇ ಸಾಲಿನ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)...
RELATED ARTICLES
- Advertisment -
Google search engine
- Advertisment -
Google search engine
- Advertisment -
Google search engine

Most Popular

error: Content is protected !!